ದುಂಡುಮಲ್ಲಿಯ ಕೈಪಿಡಿದ ಪಾದಪುಷ್ಪವನು। 
ಕಂಡಂಕುಡೊಂಕ ಹೆಡ್ಡರಸರೊಂದಾಗಿ॥ 
ಕೊಂಡಾಡೆ ಮುದ್ದುರಂಗನಾಂತರಾತ್ಮದಲಿ।
ಗುಂಡಿಗೆಯನಂಜಳಿವುದನಿಕೇತನ॥ 13 ॥
ಕೊಂಡಾಡೆ ಮುದ್ದುರಂಗನಾಂತರಾತ್ಮದಲಿ।
ಗುಂಡಿಗೆಯನಂಜಳಿವುದನಿಕೇತನ॥ 13 ॥
ರಿಂಗಣದ ದಿಬ್ಬಣದಿ ಭಟ್ಟವಾಕ್ಯವ ಕೇಳು। 
ರಂಗಮಂಚದಿ ನಲಿವ ಶುಭಕರನ ನೋಡು॥ 
ರಂಗನಾಥನ ಭಕ್ತ ಮಂಗರಾಯನು ನುಡಿವ। 
ರಂಗಿನಾ ವಿದ್ಯೆಯಿದು - ಅನಿಕೇತನ ॥ 13.1 ॥ 
 
No comments:
Post a Comment
ನನ್ನ ನಾನೇ ಕಂಡೆ, ಚೆಲುವ ಹತ್ತಿರ ಕರೆದೆ,
ಕಂಡ ಚೆಲುವನು ಹಾಡಿನಲ್ಲಿ ಬರೆದೆ.
ಬಾಳ ದುಗುಡಗಳನ್ನು ನಾನು ಒಮ್ಮೆಲೆ ತೊರೆದೆ,
ಸಂತಸವೆ ನಾನಾಗಿ ಹಿಗ್ಗಿ ಮೆರೆದೆ.